ಭೈರಪ್ಪನವರು ಪ್ರತಿಭಾವಂತರಿಗೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹೇಗೆ ಪ್ರೋತ್ಸಾಹ ನೀಡುತ್ತಿದ್ದರು ಹಾಗು ಅವರಿಗೆ ಭಾರತದ ಬಗ್ಗೆ ಇರುವ ಕಾಳಜಿಯ ಬಗೆಗೆ ಶ್ರೀ ಕಶ್ಯಪ್ ನಾಯಕರು ಹೃದ್ಯವಾಗಿ ನಿರೂಪಿಸಿದ್ದಾರೆ
ಎಸ್. ಎಲ್. ಭೈರಪ್ಪನವರ ಮಹತ್ಕೃತಿ "ಪರ್ವ" ಕ್ಕೆ ತಾವು ಮಾಡಿಕೊಂಡ ತ್ರಿವಿಕ್ರಮ ಸಿದ್ದತೆಯ ಬಗ್ಗೆ ಹಾಗು ಅವರಿಗೆ ಮಹಾವಿದ್ವಾಂಸರಾದ ಪಾಂಡುರಂಗ ವಾಮನ ಕಾಣೆ ಅವರೆಡೆಗೆ ಇದ್ದ ಗೌರವಾದರಗಳ ಕುರಿತು ಮನಮುಟ್ಟುವ ಮಾತುಗಳು ಈ ಲೇಖನದಲ್ಲಿ ಪ್ರಸ್ತುತವಾಗಿ ...